Btv - Pattabhirama Temple Sahasra manotsav in Hassan
Subscribe / Follows on our offical Channels:
ಪಟ್ಟಾಭಿರಾಮಸ್ವಾಮಿಯ ದಿವ್ಯಬ್ರಹ್ಮರಥೋತ್ಸವ ಹಾಗೂ ಭಗವದ್ ರಾಮನುಜರ ಸಹಸ್ರಮಾನೋತ್ಸವವನ್ನ, ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಅದ್ದೂರಿಯಾಗಿ ಆಚರಿಸಿದ್ರು. ಪಟ್ಟಾಭಿರಾಮಸ್ವಾಮಿ ದೇವಾಲಯದಲ್ಲಿ ಬ್ರಹ್ಮರಥೋತ್ಸವದ ಪ್ರಯುಕ್ತ ಪಟ್ಟಾಭಿರಾಮನ ಉತ್ಸವ ಮೂರ್ತಿಗೆ ಭಕ್ತರು ವಿಶೇಷ ಪೂಜೆಯನ್ನ ಸಲ್ಲಿಸಿದರು. ಬಳಿಕ ಪಟ್ಟಾಭಿರಾಮಸ್ವಾಮಿ ದೇವರ ರಥವನ್ನ ಎಳೆದು ಸಂಭ್ರಮಿಸಿದ್ರು..